ಮೈಸೂರಿನಿಂದ ಬೆಂಗಳೂರಿಗೆ ಹೊರಟ ಬಿಜೆಪಿ ಅಭ್ಯರ್ಥಿ
1 min readಮೈಸೂರು: ರಂಗೇರಿದ ಮೈಸೂರು-ಕೊಡಗು ಲೋಕಸಭಾ ಅಖಾಡ. ಮೈಸೂರಿನಿಂದ ಬೆಂಗಳೂರಿಗೆ ಹೊರಟ ಬಿಜೆಪಿ ಅಭ್ಯರ್ಥಿ.
ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ಮಾಡಲಿರುವ ಯದುವೀರ್. ನಂತರ ಆರ್ ಎಸ್ ಎಸ್ನ ರಾಜೇಶ್ ಭೇಟಿ.