ಹಾಸನಾಂಬೆಯ ದರ್ಶನ ಪಡೆದ ಯದುವೀರ್ ಒಡೆಯರ್!

1 min read

ಹಾಸನ : ಮೈಸೂರು ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಅವರು ಜಗನ್ಮಾತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆ ಹಾಸನ ಜಿಲ್ಲೆಗೆ ಆಗಮಿಸಿದ ಅವರು ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಹಾಸನಾಂಬೆಯ ದೇಗುಲ ತೆರೆಯುವ ವೇಳೆ ನಮ್ಮ ಕುಟುಂಬದ ಸದಸ್ಯರು ಬರುತ್ತಲೇ ಇರುತ್ತಾರೆ. ಇಂದು ನಾನು ಸಹ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದೇನೆ ಎಂದರು.

About Author

Leave a Reply

Your email address will not be published. Required fields are marked *