ವಿಜಯೇಂದ್ರಗೆ ಎಂಎಲ್‌ಸಿ ಸ್ಥಾನ ಕೈ ತಪ್ಪಿದ್ದು ಬೇಸರವಿದ್ರೆ ಮತ್ತೊಂದು ಕಡೆ ಸಂತಸವಿದೆ- ಹರ್ಷವರ್ಧನ್!

1 min read
  1. ವಿಜಯೇಂದ್ರಗೆ ಎಂಎಲ್ಸಿ ಸ್ಥಾನ ತಪ್ಪಿದ್ದು ಒಂದ್ಕಡೆ ಅಸಮಾಧಾನ ಇದ್ರೆ ಮತ್ತೊಂದೆಡೆ ಖುಷಿ ಆಗ್ತಿದೆ.
  1. ನಂಜನಗೂಡಲ್ಲಿ ಶಾಸಕ ಹರ್ಷವರ್ಧನ್ ಶಾಕಿಂಗ್ ಹೇಳಿಕೆ.
  2. ಅವರು ನಮಗೆ ವರುಣಾದಿಂದ ಸ್ಪರ್ಧಿಸಿ ಶಾಸಕರಾಗಬೇಕೆಂಬ ಹಂಬಲ.

ಸುದ್ದಿ : ವಿಧಾನಪರಿಷತ್ ನಾಮನಿರ್ದೇಶಿತ ಸ್ಥಾನ ವಿಜಯೇಂದ್ರ ಅವರ ಕೈ ತಪ್ಪಿದ್ದು, ಹೈ ಕಮಾಂಡ್‌ ವಿಜಯೇಂದ್ರ ಪರ ಒಲವು ತೋರಿಸಿಲ್ಲ. ವಿಜಯೇಂದ್ರ ಅಭಿಮಾನಿಗಳಿಗೆ ಇದರಿಂದ ಭಾರಿ ನಿರಾಸೆಯಾಗಿದೆ. ಆದ್ರೆ ನಂಜನಗೂಡು ಶಾಸಕ ಹರ್ಷವರ್ಧನ್ ತಮ್ಮದೇ ಆದ ದೃಷ್ಟಿ ಕೋನದಲ್ಲಿ ಈ ಬೆಳವಣಿಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://youtu.be/DDDTEwIu95U
ನಂಜನಗೂಡಿಗೆ ಯದುವೀರ್ ಕುಟುಂಬ ಭೇಟಿ

ಇನ್ನು ಇಂದು ಹಿನ್ನಡೆ ಆಗಿರಬಹುದು. ಆದ್ರೆ ವಿಜಯೇಂದ್ರ ಶಕ್ತಿ ಬಗ್ಗೆ ಎಲ್ಲರಿಗೂ ತಿಳಿದಿದೆ ಮುಂದೆ ಅವರಿಗೆ ಉತ್ತಮ ಭವಿಷ್ಯವಿದೆ ಯುವ ನಾಯಕರಾಗಿರುವ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು.‌ ಉಪಚುನಾವಣೆಯಲ್ಲಿ ಅವರ ಪಾತ್ರ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆ ಅಂದ್ರೆ ಅದು ವಿಜಯೇಂದ್ರ ರಿಂದಲೇ. ಆದ್ರಿಂದ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧಿಸಿದ್ರೆ ಬಹಳ ಸಂತೋಷ ಎಂದು ಎಂಎಲ್ಸಿ ಸ್ಥಾನ ಕೈ ತಪ್ಪಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *