ಉಕ್ರೇನ್‌ನಲ್ಲಿರುವ ಮೈಸೂರಿಗರ ಮಾಹಿತಿ ಸಂಗ್ರಹಣೆಗೆ ಮುಂದಾದ ಮೈಸೂರು ಜಿಲ್ಲಾಡಳಿತ

1 min read

ಮೈಸೂರು

ರಷ್ಯಾ ಉಕ್ರೇನ್ ನಡುವೆ ಯುದ್ದ ವಿಚಾರ
ಪ್ರಸ್ತುತ ಉಕ್ರೇನ್ ದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ
ಉಕ್ರೇನ್‌ನಲ್ಲಿರುವ ಮೈಸೂರಿಗರ ಮಾಹಿತಿ ಸಂಗ್ರಹಣೆಗೆ ಮುಂದಾದ ಜಿಲ್ಲಾಡಳಿತ
ಉಕ್ರೇನ್ ದೇಶಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗ
ಇತರೆ ಉದ್ದೇಶಗಳಿಗೆ ತೆರಳಿರುವವರ ಮಾಹಿತಿ ನೀಡಲು ಮನವಿ.


ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಮನವಿ
ವಿಪತ್ತು ನಿರ್ವಾಹಣ ಘಟಕ 0821-2423800, 1077
ಅಥವಾ ಜಿಲ್ಲಾ ವಿಪತ್ತು ತಜ್ಞ ಸುಧೀರ್ 9845852481 ಸಂಪರ್ಕಿಸಲು ಮನವಿ
ಈ ಸಂಬಂದ ಪತ್ರಿಕಾ ಪ್ರಕಟಣೆ ಹೊರಡಿಸಿದ ಜಿಲ್ಲಾಧಿಕಾರಿ

About Author

Leave a Reply

Your email address will not be published. Required fields are marked *