Exclusive : ಚಾಮುಂಡಿ ಬೆಟ್ಟದಲ್ಲಿ ಜಯಲಲಿತಾ ಆಪ್ತೆ ಶಶಿಕಲಾ!

1 min read

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಮಿಳುನಾಡಿನ ಜಯಲಲಿತಾ ಆಪ್ತೆ ಶಶಿಕಲಾ ಭೇಟಿ ಕೊಟ್ಟು ನಾಡದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ಶ್ರೀರಂಗಪಟ್ಟಣದಲ್ಲಿ ಪೂಜೆ ಸಲ್ಲಿಕೆ ಮಾಡಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಶಶಿಕಲಾ ಕಂಡು ಅಭಿಮಾನಿಗಳು ಮುಗಿಬಿದ್ದು ಫೋಟೋ ತೆಗೆಸಿಕೊಂಡಿದ್ದಾರೆ. ಚಿನ್ನಮ್ಮ ಚಿನ್ನಮ್ಮ‌ ಎಂದು ಕೂಗಿ ಫೋಟೋ ತೆಗೆಸಿಕೊಂಡಿದ್ದಾರೆ. ಮಾಜಿ ಸಿಎಂ ದಿ.ಜಯಲಲಿತಾರ ಆಪ್ತೆಯಾಗಿರುವ ಶಶಿಕಲಾ, ಸದ್ಯ ರಾಜಕೀಯದಿಂದ ದೂರ ಇದ್ದಾರೆ‌. ದೇವಿ ದರ್ಶನ ಪಡೆದ ಶಶಿಕಲಾ ತಮಿಳುನಾಡಿನತ್ತ ತೆರಳಿದ್ದಾರೆ.

About Author

Leave a Reply

Your email address will not be published. Required fields are marked *