ಕೇಸ್ ಬಿದ್ದರು ಹಿಂದುತ್ವದ ಕೆಲಸ ನಿಲ್ಲುವುದಿಲ್ಲ: ಪ್ರತಾಪ್ ಸಿಂಹ.!

1 min read

ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗಾ ಪೊಲೀಸ್ ಠಾಣೆಗೆ ಸುತ್ತಾಡುವುದು ಕೆಲಸವಾಗಿದೆ. ಕಾರಣ ಅವರ ಮೇಲೆ ದಾಖಲಾಗಿರುವ ಪ್ರಕರಣಗಳ ವಿಚಾರವಾಗಿ. ಹೌದು, ಹಿಂದುತ್ವದ ಪರ ಬೆಂಕಿಯುಂಡೆಯನ್ನೆ ಉಗುಳುವ ಪ್ರತಾಪ್ ಸಿಂಹ ಇದರಿಂದ ಪ್ರಕರಣ ದಾಖಲಿಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ.

ಇಷ್ಟಾದ್ರು ಕೂಡ ಕೇಸ್ ಬಿದ್ದರು ಕೂಡ ನಾನು ಹಿಂದುತ್ವದ ಕೆಲಸ ನಿಲ್ಲಿಲ್ಲ ಎಂದು ತಮ್ಮ ಸಾಮಾಜಿಕ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದು ಪೊಲೀಸರ ನೋಟಿಸ್ ದಾಖಲೆ ಸಮೇತ.

ಹೌದು, ವರುಣಾ ಚುನಾವಣೆ ಸಂದರ್ಭದಲ್ಲಿ ಬಿದ್ದ ಮೊದಲ ಕೇಸಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಿನ್ನೆ ಬೈಲ್ ತೆಗೆದುಕೊಂಡೆ. ಇನ್ನೊಂದು ಕೇಸು ನವೆಂಬರ್ 11 ಕ್ಕೆ ಬರಲಿದೆ. ಈ ಮಧ್ಯೆ ಶಹಾಪುರ, ದಾವಣಗೆರೆ, ಮಾಗಡಿ ಮತ್ತು ಬಸವೇಶ್ವರನಗರಗಳಲ್ಲಿ FIR ಆಗಿವೆ. ಆದರೆ ಹಿಂದುತ್ವದ ಕೆಲಸ ನಿಲ್ಲುವುದಿಲ್ಲ. ಎಂದು ಬರೆದುಕೊಂಡಿದ್ದಾರೆ.

ಶಹಾಪುರ, ದಾವಣಗೆರೆ, ಮಾಗಡಿ ಮತ್ತು ಬಸವೇಶ್ವರನಗರಗಳಲ್ಲಿ FIR ಆಗಿವೆ. ಆದರೆ ಹಿಂದುತ್ವದ ಕೆಲಸ ನಿಲ್ಲುವುದಿಲ್ಲ – ಪ್ರತಾಪ್ ಸಿಂಹ.!

 

 

 

 

 

 

 

 

 

 

 

 

 

 

 

 

 

 

 

 

 

 

 

 

 

About Author

Leave a Reply

Your email address will not be published. Required fields are marked *