ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ ಶಾಸಕ ಎಸ್.ಎ ರಾಮದಾಸ್

1 min read

ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ್ದಾರೆ.

ಮಳೆಯಲ್ಲಿ ಸಿಲುಕಿ ಸೂರಿಲ್ಲದೆ ರಸ್ತೆ ಪಕ್ಕದಲ್ಲಿ, ಅಂಗಡಿ ಮಳಿಗೆಗಳ ಮುಂಭಾಗ ಆಶ್ರಯಪಡೆದಿದ್ದ ನಿರಾಶ್ರಿತರನ್ನ ವಾಹನ ಮೂಲಕ ಆಶ್ರಯ ತಾಣಕ್ಕೆ ರಾಮದಾಸ್ ರವಾನೆ ಮಾಡಿಸಿದ್ದಾರೆ.

https://twitter.com/i/status/1394164928324411393

ರಾಮದಾಸ್ ಅವರು ಸ್ವತಃ ಸ್ವಯಂಸೇವಕರೊಂದಿಗೆ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿ ಸುಮಾರು 20ಕ್ಕೂ ಹೆಚ್ಚು ನಿರಾಶ್ರಿತರನ್ನು ಸಿದ್ದಾರ್ಥ ನಗರದ ಕಲ್ಯಾಣ ಮಂಟಪಕ್ಕೆ ಕರೆದೋಯ್ದು ಆಶ್ರಯ ನೀಡಿದ್ದಾರೆ.

About Author

Leave a Reply

Your email address will not be published. Required fields are marked *