ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ ಶಾಸಕ ಎಸ್.ಎ ರಾಮದಾಸ್
1 min read![](https://nannurumysuru.com/wp-content/uploads/2021/05/Ramdas-1.jpg)
ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ್ದಾರೆ.
ಮಳೆಯಲ್ಲಿ ಸಿಲುಕಿ ಸೂರಿಲ್ಲದೆ ರಸ್ತೆ ಪಕ್ಕದಲ್ಲಿ, ಅಂಗಡಿ ಮಳಿಗೆಗಳ ಮುಂಭಾಗ ಆಶ್ರಯಪಡೆದಿದ್ದ ನಿರಾಶ್ರಿತರನ್ನ ವಾಹನ ಮೂಲಕ ಆಶ್ರಯ ತಾಣಕ್ಕೆ ರಾಮದಾಸ್ ರವಾನೆ ಮಾಡಿಸಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ರಾಮದಾಸ್ ಅವರು ಸ್ವತಃ ಸ್ವಯಂಸೇವಕರೊಂದಿಗೆ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿ ಸುಮಾರು 20ಕ್ಕೂ ಹೆಚ್ಚು ನಿರಾಶ್ರಿತರನ್ನು ಸಿದ್ದಾರ್ಥ ನಗರದ ಕಲ್ಯಾಣ ಮಂಟಪಕ್ಕೆ ಕರೆದೋಯ್ದು ಆಶ್ರಯ ನೀಡಿದ್ದಾರೆ.