ಆಂಬ್ಯುಲೆನ್ಸ್ ಚಾಲಕನಿಗೆ ಅನಾರೋಗ್ಯ: ಖುದ್ದು ವಾಹನ ಚಾಲನೆ ಮಾಡಿ ಶವ ಸಾಗಿಸಿದ ಪಾಲಿಕೆ ಅಧಿಕಾರಿ
1 min read![](https://nannurumysuru.com/wp-content/uploads/2021/05/image-6-1.jpg)
ಮೈಸೂರು: ಮೈಸೂರಿನಲ್ಲಿ ಆಂಬ್ಯುಲೆನ್ಸ್ ಚಾಲಕನ ಆರೋಗ್ಯ ಸಮಸ್ಯೆಯಾದ ಕಾರಣ ಮೈಸೂರು ನಗರಪಾಲಿಕೆಯ ಅಧಿಕಾರಿಯೊಬ್ಬರು ಖುದ್ದು ವಾಹನ ಚಾಲನೆ ಮಾಡಿ ಶವ ಸಾಗಿಸಿದ ಅಪರೂಪದ ಘಟನೆ ನಡೆದಿದೆ.
ಮೈಸೂರಿನ ಪಾಲಿಕೆಯಲ್ಲಿ ಈ ಮಾನವೀಯ ಘಟನೆ ನಡೆದಿದ್ದು, ನಗರಪಾಲಿಕೆಯ ಜನನ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ಅವರೇ ಆಂಬ್ಯುಲೆನ್ಸ್ ಚಾಲನೆ ಮಾಡಿ ಶವ ಸಾಗಿಸಿ ಗಮನ ಸೆಳೆದವರು. ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳವರೆಗು ಪ್ರಶಂಸೆ ವ್ಯಕ್ತವಾಗಿದೆ.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/05/image-2.jpg)