ಲೋಕಾಯುಕ್ತ ಬಲೆಗೆ ಕೆಇಬಿ ಎಇಇ.!

1 min read

ಲೋಕಾಯುಕ್ತ ಬಲೆಗೆ ಬಿದ್ದ ಕೆಇಬಿ ಎಇಇ.
ಎರಡು ಲಕ್ಷ ಲಂಚ ಪಡೆಯುವ ವೇಳೆ‌ ರೆಡ್ ಹ್ಯಾಂಡ್‌ ಆಗಿ ಲಾಕ್.
ಮೈಸೂರಿನ ಮನೆ ಸಮೀಪವೇ ಲಂಚ‌ ಪಡೆಯುವ ವೇಳೆ‌ ಟ್ರಾಪ್.
ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ್.
49 KV ವಿದ್ಯುತ್ ಅನುಮತಿಗಾಗಿ ಲಂಚಕ್ಕೆ ಬೇಡಿಕೆ.
5 ಲಕ್ಷ ಬೇಡಿಕೆ ಇಟ್ಟು ಬಳಿಕ 2 ಲಕ್ಷಕ್ಕೆ ಡೀಲ್.
ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ.
ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಟ್ರಾಪ್.

About Author

Leave a Reply

Your email address will not be published. Required fields are marked *