ಲೋಕಾಯುಕ್ತ ಬಲೆಗೆ ಆಹಾರ ಸುರಕ್ಷತಾ ಅಧಿಕಾರಿ.!

1 min read

ಮೈಸೂರು : ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತಾ ಅಧಿಕಾರಿ. ಮೈಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲೋಕೇಶ್‌. ಅಂಗಡಿ ಲೈಸೆನ್ಸ್ ರಿನವಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ. ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ಲಂಚಕ್ಕೆ ಬೇಡಿಕೆ. ರಘು ಬಳಿ 7 ಸಾವಿರ ಗೂಗಲ್‌ ಪೇ‌ ಮಾಡಿಸಿಕೊಂಡ ಲೋಕೇಶ್. ಇದೇವೇಳೆ‌ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ.

ಲೋಕಾಯುಕ್ತ SP ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ. ಇನ್ಸ್ಪೆಕ್ಟರ್‌ಗಳಾದ ಲೋಕೇಶ್, ರವಿಕುಮಾರ್, ಜಯರತ್ನ, ರೂಪಶ್ರೀ. ಸಿಬ್ಬಂದಿಗಳಾದ ಲೋಕೇಶ್, ಗೋಪಿ, ವೀರಭದ್ರ ಉಪಸ್ಥಿತಿ. ಕಚೇರಿಯಲ್ಲಿದ್ದಾಗಲೇ ರೈಡ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು.‌ 2015ರಲ್ಲು ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗಾ ಎರಡನೇ ಬಾರಿ ಮತ್ತೇ ಲಂಚ ಪಡೆದು ಸಿಕ್ಕಿಬಿದ್ದ ಲೋಕೇಶ್.

About Author

Leave a Reply

Your email address will not be published. Required fields are marked *