ಬೋನಿಗೆ ಬಿದ್ದ ಚಿರತೆ!

1 min read

– ಮೈಸೂರಿನ ಇಲವಾಲ ಬಳಿಯ ರಟ್ಟನಹಳ್ಳಿ ಗ್ರಾಮದ ಕುಮಾರ್ ರವರ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬಿದ್ದಿದೆ.

ನಂತರ ಆರ್ ಎಫ್ ಓ ಕೆ. ಸುರೇಂದ್ರ ಮತ್ತು ಅರಣ್ಯ ಸಿಬ್ಬಂದಿಗಳು ಬೋನಿಗೆ ಬಿದ್ದ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಯನ್ನು ಬಿಟ್ಟಿದ್ದಾರೆ.

About Author

Leave a Reply

Your email address will not be published. Required fields are marked *