ನಾಳೆ ಕರ್ನಾಟಕ ಬಂದ್ ಇಲ್ಲ!

1 min read

ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನವಿಯ ಕಾರಣ ನಾಳೆ ಕರೆ ಕೊಡಲಾಗಿದ್ದ ಕರ್ನಾಟಕ ಬಂದ್‌ಗೆ ಬ್ರೇಕ್ ಹಾಕಿದ್ದು ಈ ಮೂಲಕ ಕನ್ನಡಪರ ಸಂಘಟನೆಗಳ ಜೊತೆಗಿನ ಸಭೆ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರರ ಒಕ್ಕೂಟದ ಜೊತೆ ಸಿಎಂ ಸಂಧಾನ ಸಭೆ ನಡೆಸಿದ್ದರು. ಈ ವೇಳೆ ಮಾತುಕತೆ ನಡೆಸಿ ವಾಟಾಳ್ ನಾಗರಾಜ್‌ಗೆ ಸಿಎಂ ಎಂಇಎಸ್ ಸೂಕ್ತ ಭರವಸೆ ನೀಡಿದ್ರು. ಈ ಹಿನ್ನಲೆಯಲ್ಲಿ ನಾಳೆಯ ಕರ್ನಾಟಕ ಬಂದ್‌ಗೆ ಬ್ರೇಕ್ ಬಿದ್ದಿದೆ. ಈ‌ ಮೂಲಕ ಸಾರ್ವಜನಿಕರಿಗಿದ್ದ ದೊಡ್ಡ ತಲೆಬಿಸಿ ಕಡಿಮೆಯಾಗಿದೆ.

About Author

Leave a Reply

Your email address will not be published. Required fields are marked *