ಕಬಿನಿ ನದಿ ಪಾತ್ರದ ಜನರಿಗೆ ಪ್ರವಾದ ಮುನ್ನೆಚ್ಚರಿಕೆ ಸೂಚನೆ!
1 min read![](https://nannurumysuru.com/wp-content/uploads/2021/06/IMG-20210619-WA0080_copy_1024x684-1.jpg)
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಬಿನಿ ಡ್ಯಾಂಗೆ 16 ಸಾವಿರಕ್ಕು ಹೆಚ್ಚು ಕ್ಯೂಸೆಕ್ಸ್ ನೀರು ಒಳ ಹರಿವು ಹರಿದು ಬರುತ್ತಿದೆ.
ಆದ ಕಾರಣ ಡ್ಯಾಂನಿಂದ 5 ಸಾವಿರ ಕ್ಯೂಸೆಕ್ಸ್ ನೀರನ್ನ ನದಿಗೆ ಬಿಡಲಾಗ್ತಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/06/IMG-20210619-WA0081-1024x923.jpg)