ಸೆ.3ಕ್ಕೆ ನಾಡಹಬ್ಬ ದಸರೆಯ ಮೊದಲ ಪೂರ್ವಭಾವಿ ಸಭೆ!

1 min read

ನಾಡಹಬ್ಬ ದಸರೆಯ ಮೊದಲ ಪೂರ್ವಭಾವಿ ಸಭೆ ಸೆಪ್ಟೆಂಬರ್ 3ಕ್ಕೆ ನಡೆಯಲಿದ್ದು, ವಿಧಾನಸೌಧದಲ್ಲಿ ಈ ಕುರಿತು ಸಿಎಂ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಕಳೆದ ಬಾರಿ ಕೊರೋನಾ ಹಿನ್ನಲೆಯಲ್ಲಿ ಸರಳ ಮತ್ತು ಸಾಂಪ್ರಾದಾಯಿಕ ದಸರಾ ಆಚರಣೆ ಆಗಿತ್ತು.‌ ಈ ಬಾರಿ ಕೋವಿಡ್ ಮೂರನೇ ಅಲೆಯ ಭೀತಿ ಇರುವ ಕಾರಣ ಈ ಬಾರಿಯು ಸರಳವಾಗಿ ದಸರಾ ಆಚರಿಸಲು ಸಿದ್ದತೆ ನಡೆಯುತ್ತಿದೆ. ಇನ್ನು ಸೆ.3ರ ಸಂಜೆ 4.30ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚರ್ಚಾ ಸಭೆ ಇದ್ದು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿರುತ್ತಾರೆ.

About Author

Leave a Reply

Your email address will not be published. Required fields are marked *