ಕೊರೊನಾ ಲಾಕ್ಡೌನ್ ಸಂಕಷ್ಟ: ವಿಶೇಷಚೇತನರ ನೆರವಿಗೆ ಧಾವಿಸಿದ ವಿಶೇಷ ಚೇತನೆ
1 min read![](https://nannurumysuru.com/wp-content/uploads/2021/05/Food-kit-1.jpg)
ಮೈಸೂರು: ಕೊರೊನಾ ಲಾಕ್ಡೌನ್ ಸಂಕಷ್ಟದಲ್ಲಿರುವ ವಿಶೇಷಚೇತನರ ನೆರವಿಗೆ ವಿಶೇಷ ಚೇತನೆಯೊಬ್ಬರು ಧಾವಿಸಿದ್ದಾರೆ.
ಮೈಸೂರಿನ ವಿಶೇಷ ಚೇತನೆ ಅನಿತಾ ರವೀಂದ್ರರಿಂದ ನಗರದ KRS ರಸ್ತೆಯ LIC ಕಚೇರಿ ಬಳಿ 30 ಜನ ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
5 ಕೆ ಜಿ ಅಕ್ಕಿ 1 ಕೆಜಿ ಬೇಳೆ 1 ಕೆಜಿ ಗೋಧಿ ಹಿಟ್ಟು ರವೆ ಕಡ್ಲೇಬೇಳೆ ಅವಲಕ್ಕಿ ಉಪ್ಪು ಸೇರಿ ಅಗತ್ಯ ವಸ್ತುಗಳ ಕಿಟ್ ನೀಡುವ ಮೂಲಕ ವಿಶೇಷ ಚೇತನರಿಗೆ ನೆರವು ನೀಡಿದ್ದಾರೆ.