ಹಾಲು ಉತ್ಪಾದಕರ ಸಂಘದ ಕೇಂದ್ರ ಉದ್ಘಾಟನೆ!

1 min read

ಇಂದು ಹುಣಸೂರು ತಾಲೂಕಿನ ಕರಿಮುದ್ದನ ಹಳ್ಳಿಯ ಹಾಲು ಉತ್ಪಾದಕರ ಸಂಘದ ಬಿ.ಎಂ.ಸಿ ಕೇಂದ್ರವನ್ನ ಶಾಸಕರಾದ ಜಿಡಿ ಹರಿಶ್ ಗೌಡ ಅವರು ಉದ್ಘಾಟಿಸಿದರು. ಈ ವೇಳೆ ಊರಿನ ಜನರೊಂದಿಗೆ ಕುಂದು ಕೊರತೆಗಳನ್ನು ವಿಚಾರಿಸಿ ಮತ್ತು ಕಾರ್ಯಕರ್ತರೊಂದಿಗೆ, ಮುಖಂಡರುಗಳೊಂದಿಗೆ ಕರಿಮುದ್ದನಹಳ್ಳಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಇದೇವೇಳೆ ಕೆ.ಎಂ.ಎಫ್ ನಿರ್ದೇಶಕರಾದ ಕೆ.ಎಸ್ ಕುಮಾರ್ ಹಾಗೂ ಗಣ್ಯರು ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *