ಹುತಾತ್ಮ ಯೋಧ ಅಲ್ತಾಫ್ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ…

1 min read

ಕೊಡುಗು:

ಇತ್ತೀಚೆಗೆ ಕಾಶ್ಮೀರದ ಶ್ರೀನಗರದಲ್ಲಿ ಹುತ್ಮಾತರಾದ ಕೊಡಗಿನ‌ ಯೋಧ ಅಲ್ತಾಫ್ ಅಹ್ಮದ್ ರವರ ವೀರಾಜಪೇಟೆಯಲ್ಲಿರುವ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು ಬಾಡಿಗೆ ಮನೆಯಲ್ಲಿರುವ ಅಲ್ತಾಫ್ ಅಹ್ಮದ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಜಮೀನು ಮಂಜೂರು ಮಾಡಿಸುವ ಭರವಸೆ ನೀಡುವುದರ ಜೊತೆಗೆ 50000 ಸಾವಿರ ಚೆಕ್ ವಿತರಿಸಿದರು.

About Author

Leave a Reply

Your email address will not be published. Required fields are marked *