ನೂತನ ತನಿಖಾ ಠಾಣಾ ಕೊಠಡಿಯನ್ನು ಉದ್ಘಾಟಿಸಿದ SP ಸಿ.ಬಿ ರಿಷ್ಯಂತ್
1 min read![](https://nannurumysuru.com/wp-content/uploads/2021/05/Sp.jpg)
ಮೈಸೂರು: SP. ಸಿ.ಬಿ.ರಿಷ್ಯಂತ್ ಅವರು ಮೈಸೂರು ನಂಜನಗೂಡು ರಸ್ತೆಯ ಬಂಡಿಪಾಳ್ಯ ಎಪಿಎಂಸಿ ಬಳಿಯಲ್ಲಿ ಇಂದು ನೂತನ ತನಿಖಾ ಠಾಣಾ (Check Post) ಕೊಠಡಿಯನ್ನು ಉದ್ಘಾಟಿಸಿದರು.
![](https://nannurumysuru.com/wp-content/uploads/2021/05/WhatsApp-Image-2021-05-25-at-3.03.27-PM.jpeg)
KP’s Nest ಮಾಲೀಕರಾದ ಶ್ರೀ. ಕಿರಣ್ ಗೌಡ, ಎಪಿಎಂಸಿ ಜಂಟಿ ನಿರ್ದೇಶಕರಾದ ಶ್ರೀ. ಮಹೇಶ್ ರವರು ಹಾಜರಿದ್ದರು. Addl SP ಶ್ರೀ. ಆರ್. ಶಿವಕುಮಾರ್ ರವರು, ಡಿಎಸ್ಪಿ ಶ್ರೀ. ಸುಮೀತ್, ಪಿಐ ಶ್ರೀ. ಜೀವನ್ ,ಪಿಎಸ್ಐ ಶ್ರೀ.ಕೆಂಪಣ್ಣ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
![](https://nannurumysuru.com/wp-content/uploads/2023/09/Nayana-Kumars.jpg)