ಗುಜರಾತ್ ಕಲಾವಿದರ ಜೊತೆ ಮೈಸೂರು ಜಿಲ್ಲಾಧಿಕಾರಿ ಬಿಂದಾಸ್ ಸ್ಟೆಪ್
1 min read![](https://nannurumysuru.com/wp-content/uploads/2021/07/1024-683-Image-2-3.jpg)
ಮೈಸೂರು: ಗುಜರಾತ್ ಕಲಾವಿದರ ಜೊತೆ ಹಜ್ಜೆ ಹಾಕಿ ಎಂಜಾಯ್ ಮಾಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್.
ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಮೇಳ ಉದ್ಘಾಟನೆಗೊಂಡಿತು. ಈ ವೇಳೆ ಕಲಾವಿದರ ಜೊತೆ ಗುಜರಾತ್ ಸಾಂಪ್ರದಾಯಿಕ ಶೈಲಿಯ ಸ್ಟೆಪ್ ಹಾಕಿದ್ದಾರೆ ಡಿಸಿ ಬಗಾದಿ ಗೌತಮ್.
![](https://nannurumysuru.com/wp-content/uploads/2023/09/Nayana-Kumars.jpg)
Video Link: https://fb.watch/6QRFa8NT8p/