ವಂಚನೆ ಯತ್ನ ಪ್ರಕರಣ: ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಲಿದ್ದಾರೆ ದರ್ಶನ್

1 min read
Darshan

ಮೈಸೂರು: ಮೈಸೂರಿನಲ್ಲಿ ನಟ ದರ್ಶನ್ ಕೆಲವೇ ಕ್ಷಣಗಳಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆಂದು ಮಾಹಿತಿ ನೀಡಲಿದ್ದಾರೆ ದಚ್ಚು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು ದರ್ಶನ್ ಜೊತೆ ಆಪ್ತ ಸ್ನೇಹಿತರು ಭಾಗಿ ಯಾಗಲಿದ್ದಾರೆ. ಘಟನೆ ಸಂಪೂರ್ಣ ಮಾಹಿತಿ‌ ನೀಡಲಿದ್ದಾರೆ.

About Author

Leave a Reply

Your email address will not be published. Required fields are marked *